ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ
ತೀರ್ಥಹಳ್ಳಿಯ ಗುಡ್ಡೇಕೊಪ್ಪದ ತೋಟವೊಂದರಲ್ಲಿ ಕೆಲಸಕ್ಕೆ ಬಂದಿದ್ದ ಬಯಲುಸೀಮೆಯೆ ಕಾರ್ಮಿಕ ಕುಮಾರ (55) ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಅವರಿಗೆ ಕಿವಿ ಕೇಳುವುದಿಲ್ಲ ಮತ್ತು ಮಾತು ಬರುವುದಿಲ್ಲ. ಯಾರಾದರು ಮಾತನಾಡಿಸಿದರೆ ಬಾಬು ಬಾಬು (ಮಗನ ಹೆಸರು) ಎಂದು ಹೇಳುತ್ತಾರೆ.
ಎರಡನೇ ಬಾರಿ ಹೀಗೆ ದಾರಿ ತಪ್ಪಿ ಹೋಗಿರುವ ಕೃಷಿ ಕಾರ್ಮಿಕ ಪತ್ತೆಯಾದರೆ ಅವರ ಪುತ್ರನ ಮೊಬೈಲ್ ನಂಬರ್ ಸಂಪರ್ಕಿಸುವಂತೆ ಕೋರಲಾಗಿದೆ. ಸಂಪರ್ಕ ಸಂಖ್ಯೆ - 9481763769