ಭಕ್ತಾದಿಗಳನ್ನು ಹೃತ್ಪೂರ್ವಕವಾಗಿ ಆಹ್ವಾನಿಸಿದ ವ್ಯವಸ್ಥಾಪನ ಸಮಿತಿ
ಜನವರಿ 3ರ ಶನಿವಾರದಂದು
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಧನುರ್ಮಾಸದ ಆರ್ದ್ರಾ ನಕ್ಷತ್ರದ ನಿಮಿತ್ತ ಆರ್ದ್ರೋತ್ಸವ
ಲೋಕಕಲ್ಯಾಣಕ್ಕಾಗಿ ದೀಪದ ಬೆಳಕಿನಲ್ಲಿ ದೇವರ ದರ್ಶನ ಎಂಬ ಸಂಕಲ್ಪದಿಂದ ಆಚರಿಸಲು ನಿಶ್ಚಯಿಸಲಾಗಿದ್ದು
ಎಲ್ಲಾ ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹಾಲಿಗೆ ನಾಗರಾಜ್
ಕೋರಿದ್ದಾರೆ.
ಉತ್ಸವವವು ಬೆಳಿಗ್ಗೆ
5.45ರಿಂದ 6.30ರ ವರೆಗೆ ನಡೆಯಲಿದೆ.
