ಒಂದು ಎಕರೆಗೂ ಹೆಚ್ಚು
ಪ್ರದೇಶದಲ್ಲಿ ಹಾನಿ
ತೀರ್ಥಹಳ್ಳಿ ತಾಲ್ಲೂಕಿನ
ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಳ್ಳಿ ರೈತ ಬಾಲರಾಜ್ ಗೌಡ ಎಂಬುವವರ ಗದ್ದೆಯನ್ನು
ಕಾಡಾನೆಗಳು ಲೂಟಿ ಮಾಡಿವೆ. ಲೂಟಿಯಿಂದಾಗಿ ಬಾಲರಾಜ್ ಅವರ ಗದ್ದೆಯ ಬಹುಪಾಲು ಭಾಗಗಳಲ್ಲಿ ಕಾಡಾನೆ
ಓಡಾಟ ನಡೆಸಿದೆ. ಜೊತೆಗೆ ಚಿಗುರೊಡೆದ ಭತ್ತದ ಸಸಿಗಳನ್ನು ತಿಂದು ಹಾಳು ಮಾಡಿವೆ.