ತೂದೂರು ಗ್ರಾ.ಪಂ. ನೂತನ ಕಟ್ಟಡ ಉದ್ಘಾಟನೆ

ಬಹುರಾಷ್ಟ್ರೀಯ ಕಂಪನಿ ಮಾದರಿಯಲ್ಲಿ ಕಟ್ಟಡ
ತೂದೂರು ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಕಟ್ಟಡದ ವಿನ್ಯಾಸದ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು "ಈ ಕಟ್ಟಡದ ವಿನ್ಯಾಸ ಅಪರೂಪದ್ದಾಗಿದೆ. ಒಂದು ಬಹುರಾಷ್ಟ್ರೀಯ ಕಂಪನಿ ಆಫೀಸ್ ಗೆ ಕಾಲಿಟ್ಟ ಅನುಭವ ನೀಡುತ್ತದೆ ಎಂದ ಅವರು ಗ್ರಾಮದ ಶೋಭೆಯನ್ನು ಹೆಚ್ಚಿಸುವ ಇಂತಹ ಕಟ್ಟಡಗಳು ಎಲ್ಲ ಕಡೆ ನಿರ್ಮಾಣ ಆಗಬೇಕು ಎಂದರು. ಇದೇ ಸಂಧರ್ಭದಲ್ಲಿ ಅವರು ಶರಾವತಿ ಸಂತ್ರಸ್ತರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ಜೊತೆಗೆ 2015ರ ಮೊದಲು ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರ ಒತ್ತುವರಿ ತೆರವು ಕೂಡದು ಎಂದು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ತೂದೂರು ಗ್ರಾಮ ಪಂಚಾಯತಿಗೆ 56 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ ನೀಡಲಾಗಿದೆ. ಇದೊಂದು ಮಾದರಿ ಗ್ರಾಮ ಪಂಚಾಯತ್ ಎಂದರಲ್ಲದೆ ನಾನು ರಾಗ ದ್ವೇಷಗಳಿಂದ ಮುಕ್ತ ನಾಗಿರುವ ರಾಜಕಾರಣಿ. ಐದು ಸಲ ಗೆದ್ದು ಸೋತಿರುವೆ. ಸಿದ್ಧಾಂತ ಆಧಾರಿತ ಟೀಕೆ ಬಿಟ್ಟರೆ ವಯುಕ್ತಿಕ ಟೀಕೆ ನನ್ನ ಸಂಸ್ಕೃತಿ ಅಲ್ಲ ಎಂದರು.
ಎಂ ಎ ಡಿ ಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ದೇವರಾಜ್ ಇನ್ನಿತರರು ಮಾತನಾಡಿದರು. ಸದಸ್ಯ ಮಧುರಾಜ್ ಹೆಗ್ಡೆ ಸ್ವಾಗತ ಹಾಗೂ ಭುಜಂಗ ಪೂಜಾರಿ ಪ್ರಸ್ತಾಪ ಮತ್ತು ಉಪಾಧ್ಯಕ್ಷ ಶರತ್ ಕಾವೇರಿ ವಂದನಾರ್ಪಣೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
ತೂದೂರು ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಕಟ್ಟಡದ ವಿನ್ಯಾಸದ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು "ಈ ಕಟ್ಟಡದ ವಿನ್ಯಾಸ ಅಪರೂಪದ್ದಾಗಿದೆ. ಒಂದು ಬಹುರಾಷ್ಟ್ರೀಯ ಕಂಪನಿ ಆಫೀಸ್ ಗೆ ಕಾಲಿಟ್ಟ ಅನುಭವ ನೀಡುತ್ತದೆ ಎಂದ ಅವರು ಗ್ರಾಮದ ಶೋಭೆಯನ್ನು ಹೆಚ್ಚಿಸುವ ಇಂತಹ ಕಟ್ಟಡಗಳು ಎಲ್ಲ ಕಡೆ ನಿರ್ಮಾಣ ಆಗಬೇಕು ಎಂದರು. ಇದೇ ಸಂಧರ್ಭದಲ್ಲಿ ಅವರು ಶರಾವತಿ ಸಂತ್ರಸ್ತರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ಜೊತೆಗೆ 2015ರ ಮೊದಲು ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರ ಒತ್ತುವರಿ ತೆರವು ಕೂಡದು ಎಂದು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ತೂದೂರು ಗ್ರಾಮ ಪಂಚಾಯತಿಗೆ 56 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ ನೀಡಲಾಗಿದೆ. ಇದೊಂದು ಮಾದರಿ ಗ್ರಾಮ ಪಂಚಾಯತ್ ಎಂದರಲ್ಲದೆ ನಾನು ರಾಗ ದ್ವೇಷಗಳಿಂದ ಮುಕ್ತ ನಾಗಿರುವ ರಾಜಕಾರಣಿ. ಐದು ಸಲ ಗೆದ್ದು ಸೋತಿರುವೆ. ಸಿದ್ಧಾಂತ ಆಧಾರಿತ ಟೀಕೆ ಬಿಟ್ಟರೆ ವಯುಕ್ತಿಕ ಟೀಕೆ ನನ್ನ ಸಂಸ್ಕೃತಿ ಅಲ್ಲ ಎಂದರು.
ಎಂ ಎ ಡಿ ಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ದೇವರಾಜ್ ಇನ್ನಿತರರು ಮಾತನಾಡಿದರು. ಸದಸ್ಯ ಮಧುರಾಜ್ ಹೆಗ್ಡೆ ಸ್ವಾಗತ ಹಾಗೂ ಭುಜಂಗ ಪೂಜಾರಿ ಪ್ರಸ್ತಾಪ ಮತ್ತು ಉಪಾಧ್ಯಕ್ಷ ಶರತ್ ಕಾವೇರಿ ವಂದನಾರ್ಪಣೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಮುಖಂಡರು ಗ್ರಾಮಸ್ಥರು ಹಾಜರಿದ್ದರು..
ತೂದುರು ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಕಟ್ಟಡದ ವಿನ್ಯಾಸದ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು "ಈ ಕಟ್ಟಡದ ವಿನ್ಯಾಸ ಅಪರೂಪದ್ದಾಗಿದೆ. ಒಂದು ಬಹುರಾಷ್ಟ್ರೀಯ ಕಂಪನಿ ಆಫೀಸ್ ಗೆ ಕಾಲಿಟ್ಟ ಅನುಭವ ನೀಡುತ್ತದೆ ಎಂದ ಅವರು ಗ್ರಾಮದ ಶೋಭೆಯನ್ನು ಹೆಚ್ಚಿಸುವ ಇಂತಹ ಕಟ್ಟಡಗಳು ಎಲ್ಲ ಕಡೆ ನಿರ್ಮಾಣ ಆಗಬೇಕು ಎಂದರು. ಇದೇ ಸಂಧರ್ಭದಲ್ಲಿ ಅವರು ಶರಾವತಿ ಸಂತ್ರಸ್ತರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ಜೊತೆಗೆ 2015ರ ಮೊದಲು ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರ ಒತ್ತುವರಿ ತೆರವು ಕೂಡದು ಎಂದು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ತೂದೂರು ಗ್ರಾಮ ಪಂಚಾಯತಿಗೆ 56 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ ನೀಡಲಾಗಿದೆ. ಇದೊಂದು ಮಾದರಿ ಗ್ರಾಮ ಪಂಚಾಯತ್ ಎಂದರಲ್ಲದೆ ನಾನು ರಾಗ ದ್ವೇಷಗಳಿಂದ ಮುಕ್ತ ನಾಗಿರುವ ರಾಜಕಾರಣಿ. ಐದು ಸಲ ಗೆದ್ದು ಸೋತಿರುವೆ. ಸಿದ್ಧಾಂತ ಆಧಾರಿತ ಟೀಕೆ ಬಿಟ್ಟರೆ ವಯುಕ್ತಿಕ ಟೀಕೆ ನನ್ನ ಸಂಸ್ಕೃತಿ ಅಲ್ಲ ಎಂದರು.
ಎಂ ಎ ಡಿ ಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ದೇವರಾಜ್ ಇನ್ನಿತರರು ಮಾತನಾಡಿದರು. ಸದಸ್ಯ ಮಧುರಾಜ್ ಹೆಗ್ಡೆ ಸ್ವಾಗತ ಹಾಗೂ ಭುಜಂಗ ಪೂಜಾರಿ ಪ್ರಸ್ತಾಪ ಮತ್ತು ಉಪಾಧ್ಯಕ್ಷ ಶರತ್ ಕಾವೇರಿ ವಂದನಾರ್ಪಣೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post