ನಿವೃತ್ತ ಕೆಇಬಿ ಹಿರಿಯ ಮೆಕಾನಿಕ್ ಅಚ್ಚುತ್ ರಾವ್ ನಿಧನ
ನಿವೃತ್ತ ಕೆಇಬಿ ಸೀನಿಯರ್ ಮೆಕಾನಿಕ್ ಅಚ್ಯುತ್ ರಾವ್ (80) ಅಲ್ಪಕಾಲದ ಅನಾರೋಗ್ಯದಿಂದ ರಂಜದಕಟ್ಟೆಯ ತಮ್ಮ ಸ್ವಗೃಹದಲ್ಲಿ ಭಾನುವಾರ ಬೆಳಿಗ್ಗೆ 9 30ಕ್ಕೆ ನಿಧರಾದರು.
ಅವರು ಪತ್ನಿ, ಪುತ್ರ ಮಾರಿಕಾಂಬಾ ಸ್ಟಿಕರ್ ಮಾಲೀಕ ಹಾಗೂ ರಂಜದಕಟ್ಟೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ರಾಜೇಶ್ ಪವಾರ್, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರ ಮಧ್ಯಾಹ್ನ 3.30ಕ್ಕೆ ನೇರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.