ಅಡಿಕೆ ತೋಟದಲ್ಲಿ ನಾಗೇಂದ್ರ ಎಂ.ಎಸ್. ನಿಧನ
ಅಡಿಕೆ ತೋಟದಲ್ಲಿ ಕಳೆ ತೆಗೆಯುತ್ತಿದ್ದ ಕೃಷಿ ಕಾರ್ಮಿಕ ಸಿಡಿಲು ಬಡಿದು ಮೃತಪಟ್ಟ ಘಟನೆ ಗುಜುಗೊಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಬಿದರಗೋಡು ಗ್ರಾಮದ
ಮುತ್ತೋಳ್ಳಿ ನಾಗೇಂದ್ರ ಎಂ.ಎಸ್. (45) ಮೃತ ದುದೈವಿ. ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಸರ್ವೆ
ನಂಬರ್ 186 ಅಡಿಕೆ ತೋಟದಲ್ಲಿ ತೋಟದ ಕಳೆ ತೆಗೆಯುವ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನಪ್ಪಿರುತ್ತಾರೆ.
ಮೃತರು ಹೆಂಡತಿ ಸರಿತಾ ಹಾಗೂ 10 ವರ್ಷದ ದ್ರುತಿ ಮತು 6 ವರ್ಷದ ಸಾನಿಧ್ಯ ಎಂಬ ಎರಡು ಹೆಣ್ಣು ಮಕ್ಕಳನ್ನು
ಅಗಲಿದ್ದಾರೆ.
ಸ್ಥಳಕ್ಕೆ ಆಗುಂಬೆ
ಪೊಲೀಸರು, ಕಂದಾಯ ಅಧಿಕಾರಿಗಳು ಭೇಟಿ ನೀಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಕ್ರಿಯೆ ನಡೆಯಿತು.