ಕ್ಯಾಂಟರ್ನಲ್ಲಿದ್ದ ಯುವಕ ಸ್ಥಳದಲ್ಲೇ ಸಾವು
ಆಗುಂಬೆಯ ಮಂದರತಿ
ಗ್ರಾಂಡ್ ಹೋಟೆಲ್ ಮುಂಭಾಗ ಭಾರತ್ ಬೆಂಜ್ ಮತ್ತು ಕ್ಯಾಟರ್ ನಡುವೆ ಭಾರಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಯವಕನನ್ನು ದೊಡ್ಡಮನೆಕೇರಿ
ನಿವಾಸಿ ಸಲ್ಮಾನ್ (28) ಎಂದು ಗುರುತಿಸಲಾಗಿದೆ. ಹೆಬ್ರಿಯಿಂದ ತೀರ್ಥಹಳ್ಳಿಗೆ ಆಗಮಿಸುವ ಮಾರ್ಗ
ಮಧ್ಯೆ ಈ ದುರಂತ ಸಂಭವಿಸಿದೆ. ಸನ್ಮಾನ್ ಕ್ಯಾಂಟರ್ನ ಎಡಭಾಗದಲ್ಲಿ ನಿದ್ದೆಗೆ ಜಾರಿದ್ದರು. ವಾಹನ
ಚಲಾಯಿಸುವಾತ ನಿಲ್ಲಿಸಿದ್ದ ಭಾರತ್ ಬೆಂಜ್ ಲಾರಿಗೆ ಅಪ್ಪಳಿಸಿದ್ದಾರೆ.
ಸಲ್ಮಾನ್ ದೊಡ್ಡಮನೆಕೇರಿ ಮೊಟ್ಟೆ ವ್ಯಾಪಾರಿ ರಿಯಾಜ್ ಅವರ ಪುತ್ರ ಎಂದು ತಿಳಿದು ಬಂದಿದೆ.