ಅಧಿಕಾರಿಗಳಿಂದ ತಪಾಸಣೆ...?
ತೀರ್ಥಹಳ್ಳಿ ಪಟ್ಟಣದಲ್ಲಿರುವ ಮೂರ್ನಾಲ್ಕು ಸಹಕಾರ ಸಂಘಗಳ ಮೇಲೆ ಮಂಗಳವಾರ ರೈಡ್ ಆಗಿದೆ. ಸ್ಥಳದಲ್ಲಿ ಚುನಾವಣಾಧಿಕಾರಿ, ಡಿವೈಎಸ್ಪಿ, ತಹಶೀಲ್ದಾರ್ ಇದ್ದು ಖಚಿತ ಮಾಹಿತಿ ಸಂಪೂರ್ಣ ಪರಿಶೀಲನೆಯ ನಂತರ ಹೊರ ಬೀಳಲಿದೆ.
ವಿಧಾನಸಭಾ ಚುನಾವಣೆ ಸಂದರ್ಭವಾಗಿದ್ದು ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇಡುವ ಸಂಬಂಧವೂ ಪರಿಶೀಲನೆ ನಡೆಸುತ್ತಿರಬಹುದು. ಪೂರ್ಣ ಮಾಹಿತಿ ತನಿಖೆಯ ನಂತರ ಬಹಿರಂಗವಾಗಲಿದೆ.