Home ಸಂದೇಶ್ ಜವಳಿ ಮಾತೃಶ್ರೀ ನಿಧನ ನೆಲದ ಧ್ವನಿ -June 09, 2022 0 ಸಹನಾ ಜವಳಿ ವಿಧಿವಶ ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಹಾಗೂ ತೀರ್ಥಹಳ್ಳಿ ವರ್ತಕರ ಸಂಘದ ಅಧ್ಯಕ್ಷ ಚೈತನ್ಯದೇವ್ ಅವರ ತಾಯಿ ಸಹನಾ ಜವಳಿ (93) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. Facebook Twitter