Home ಅಡಿಕೆ ಮರ ಬಿದ್ದು ರೈತ ಸಾವು ನೆಲದ ಧ್ವನಿ -June 27, 2022 0 ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿಯ ಹನಸ ಗ್ರಾಮದ ವಾಸಪ್ಪ (52) ಅಡಿಕೆ ಮರ ಬಿದ್ದು ಸಾವನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಅಡಿಕೆ ಮರಕ್ಕೆ ಔಷಧ ಸಿಂಪಡಿಸುವಾಗ ಮರ ಬಿದ್ದು ದುರ್ಘಟನೆ ನಡೆದಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Facebook Twitter