ಮಂಜುಬಾಬು ಅವರಿಗೆ ವರ್ಷದ ಸಾಧಕ ಪ್ರಶಸ್ತಿ
ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭ್ಯುದಯಕ್ಕೆ ದುಡಿದು ಮಾದರಿ ಶಾಲೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ, ಜನಮನ್ನಣೆಗಳಿಸಿರುವ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ, ಸರ್ಕಾರಿ ಪ್ರೌಢಶಾಲೆ ಹೊಸೂರು ಮುಖ್ಯ ಶಿಕ್ಷಕ ಮಂಜುಬಾಬು ಹೆಚ್.ಪಿ. ಅವರಿಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಗೌರವ ಸಲ್ಲಿಸಿಲಾಯಿತು.