ಕ್ಷೇತ್ರದಲ್ಲಿ ಏರಿದ ರಂಗು…
ರೈತ ಮತ್ತು ಕೃಷಿ ಸಮಿತಿ ನಿರ್ದೇಶಕರಾಗಿ ಕಿಮ್ಮನೆ
ಮಾಜಿ ಶಿಕ್ಷಣ ಸಚಿವರಾಗಿರುವ ಕಿಮ್ಮನೆ ದೇಶದ ಶಿಕ್ಷಣ
ವ್ಯವಸ್ಥೆ ಹಳಿ ತಪ್ಪಿದೆ. ಬಡವ ಶ್ರೀಮಂತನಿಗೂ ಒಂದೇ ಶಿಕ್ಷಣ ಇರಬೇಕು. 1ನೇ ತರಗತಿಯಿಂದ ಪಿಯುಸಿ ಹಂತದ
ವರೆಗೆ ಸರ್ಕಾರಿ ಶಿಕ್ಷಣ ನೀಡಬೇಕು. ಶಿಕ್ಷಣದೊಳಗಿನ ಅಸಮಾನತೆ ತೊಲಗಿಸುವ ಪ್ರಯತ್ನದಲ್ಲಿ ಭಾರತದ ಶಿಕ್ಷಣ
ಸೋಲುತ್ತಿದೆ ಎಂದರು.
ಕಿಮ್ಮನೆ ರತ್ನಾಕರ್ ರಾಜ್ಯದ ವಿವಾದಕ್ಕೆ ಸಂಬಂಧಿಸಿದಂತೆ
ಮಂಗಳವಾರ ಬೆಂಗಳೂರು ತೆರಳಲಿದ್ದಾರೆ. ಅಲ್ಲಿ ವಿವಾದ ಹಾಗೂ ಪಠ್ಯ ಪರಿಷ್ಕರಣ ಸಮಿತಿ ಮುಂತಾದ ವಿಚಾರಗಳ
ಬಗ್ಗೆ ಸುದ್ದಿಗೋಷ್ಟಿ ನಡೆಸುವ ಸಾಧ್ಯತೆ ಇದೆ.