ಕಿಮ್ಮನೆ ಎಲ್ಲಪ್ಪಾ….! ಅಮೇರಿಕಾ ಹೋಗಿದ್ದಾನಾ…!
ಯಾವಾಗ ಬರ್ತಾನೆ…!
ಕಿಮ್ಮನೆ ರತ್ನಾಕರ್ ವಿಚಾರಿಸಿದ ಸಿದ್ದರಾಮಯ್ಯ
ಮುಡುಬ ರಾಘವೇಂದ್ರರ ಜೊತೆ ಆತ್ಮೀಯವಾಗಿ ಮಾತನಾಡಿದ ಸಿದ್ದು
ಸಿದ್ದರಾಮಯ್ಯನವರ ಜೊತೆ ಮುಡುಬ ರಾಘವೇಂದ್ರ |
ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿದ್ದಂತೆ ಆತ್ಮೀಯವಾಗಿ ಮುಡುಬ ರಾಘವೇಂದ್ರ ಅವರನ್ನು ಮಾತನಾಡಿಸಿದ್ದಾರೆ. ತೀರ್ಥಹಳ್ಳಿಯ ಕಾಂಗ್ರೆಸ್ ಪಕ್ಷದ ಸಂಘಟನೆ, ಮತದಾರರ ಒಲವು ಮುಂತಾದ ವಿಚಾರಗಳನ್ನು ಪಡೆದಿದ್ದಾರೆ. ಇನ್ನು ಕ್ರಿಯಾಶೀಲವಾಗಿ ಸಂಘಟನೆ ಕಟ್ಟುವ ವಿಚಾರವನ್ನು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾಗರದ ಮಾಜಿ ಶಾಸಕ, ಮಾಜಿ ಸಚಿವರು ಕಾಗೋಡು ತಿಮ್ಮಪ್ಪ, ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾಗರದ ಮಾಜಿ ಶಾಸಕ, ಮಾಜಿ ಸಚಿವರು ಕಾಗೋಡು ತಿಮ್ಮಪ್ಪ, ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಮುಂತಾದವರು ಭಾಗವಹಿಸಿದ್ದರು.