ವರಾಹಿ ಯೋಜನೆಯಿಂದಾಗಿ ವಿಷ್ಣುಮೂರ್ತಿ ಅವರು ಸ್ಥಳಾಂತರಗೊಂಡು ಪ್ರಸ್ತುತ ತೀರ್ಥಹಳ್ಳಿ ಹೊರವಲಯದ ಇಂದಾವರ ಗ್ರಾಮದಲ್ಲಿ ವಾಸವಾಗಿದ್ದರು.
ಮೃತರು ಪತ್ನಿ ಸರೋಜ, ಮಕ್ಕಳಾದ ಫಣಿರಾಜ್, ಪ್ರಥ್ವಿ, ಸಹೋದರರಾದ ತೀರ್ಥಹಳ್ಳಿ ಪುರಸಭೆಯ ಮಾಜಿ ಸದಸ್ಯ ಹಾಲಿಗೆ ನಾಗರಾಜ್ ಸೇರಿದಂತೆ 7 ಮಂದಿ ಸಹೋದರಿಯರು ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.