ಶಾಸಕ ಆರಗ ಜ್ಞಾನೇಂದ್ರ
ಭಾಗಿ
ತೀರ್ಥಹಳ್ಳಿಯ ಆರಗ
ವೃತ್ತದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಗ್ರಹಾರ ಹೋಬಳಿ ಮಟ್ಟದ ಸ್ವಯಂ
ಸೇವಕರ ಪಥ ಸಂಚಲನ ಶನಿವಾರ ನಡೆಯಿತು. ಸ್ವಯಂ ಸೇವಕರು ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕಿದರು.
ಶಾಸಕ ಆರಗ ಜ್ಞಾನೇಂದ್ರ ಕೂಡ ಪಥಸಂಚಲನದಲ್ಲಿ ಭಾಗವಹಿಸಿದ್ದರು.