ತೀರ್ಥಹಳ್ಳಿ ತಾಲೂಕು ತಟ್ಟಾಪುರ ಪಣಿಯಮ್ಮ (87) ತೀವ್ರ ಅನಾರೋಗ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೊನೆ ಉಸಿರೆಳೆದಿದ್ದಾರೆ.
ತಟ್ಟಾಪುರದ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇದ್ದು ಶನಿವಾರ ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರು 3 ಗಂಡು, 4 ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬವನ್ನು ಅಗಲಿದ್ದಾರೆ. ಪಣಿಯಮ್ಮ ನಮ್ಮೂರ್ ಎಕ್ಸ್ಪ್ರೆಸ್ ಪ್ರಧಾನ ಸಂಪಾದಕ ತ.ರ. ರಾಘವೇಂದ್ರ ಅವರ ಅಜ್ಜಿ.