Home ಸಿಂಚನಾ ಮುರುಗರಾಜ್ ಗೆ 4ನೇ ರ್ಯಾಂಕ್ ನೆಲದ ಧ್ವನಿ -July 18, 2023 0 ಕುವೆಂಪು ವಿಶ್ವವಿದ್ಯಾಲಯದಲ್ಲಿ 2022ರಲ್ಲಿ ನಡೆದ ಸ್ನಾತಕೋತ್ತರ ಬಯೋಕೆಮಿಸ್ಟ್ರಿ ಪದವಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಿಂಚನಾ ಮುರುಘರಾಜ್ 4ನೇ ರ್ಯಾಂಕ್ ಪಡೆದಿದ್ದಾರೆ.ಸಿಂಚನಾ ಪತ್ರಕರ್ತರ ಮುರುಘರಾಜ್ ಕೋಣಂದೂರು ಮತ್ತು ತೀರ್ಥಹಳ್ಳಿ ಟಿಎಪಿಸಿಎಂಎಸ್ ನಿರ್ದೇಶಕಿ ನಾಗರತ್ನ ದಂಪತಿ ಪುತ್ರಿ. Facebook Twitter