ಹೆಸರಾಂತ ಪಶು ವೈದ್ಯ ಎಂ.ಕೆ. ವೆಂಕಟೇಶ ಹೆಗ್ಡೆ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ ವರೆಗೆ ಬೆಂಗಳೂರಿನ ಆರ್.ಎಂ.ವಿ. ಎಕ್ಸ್ಟೆನ್ಶನ್ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು.
ಅಲ್ಲಿಂದ ಪಾರ್ಥೀವ ಶರೀರವನ್ನು ಮೇಗರವಳ್ಳಿಯ ಭಾವಿಕೇರಿಗೆ ತರಲಾಗುವುದು. ಬುಧವಾರ ಮಧ್ಯಾಹ್ನ 2.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.