ತೀರ್ಥಹಳ್ಳಿ ತಾಲ್ಲೂಕು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ ಮೂರು ವರ್ಷ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದೆ.
ಉಪಾಧ್ಯಕ್ಷರಾಗಿ ಕಟ್ಟೇಗದ್ದೆ ಹಾಲಪ್ಪ, ಕಾರ್ಯದರ್ಶಿಯಾಗಿ ಜಿ.ಎಸ್. ನಾರಾಯಣ ರಾವ್ ಗುಡ್ಡೇಕೊಪ್ಪ, ಖಜಾಂಚಿ ಯು.ಎಸ್. ಶ್ರೀನಿವಾಸ ಗೌಡ ಕಡ್ತೂರು, ಸಹಕಾರ್ಯದರ್ಶಿಯಾಗಿ ಬಿ.ಎ. ಅರುಣಾಚಲ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಖಂಡಕ ಕೃಷ್ಣಮೂರ್ತಿ, ಸಿ.ಬಿ. ಈಶ್ವರ್ ಚಂದುವಳ್ಳಿ, ಜಿ.ಕೆ. ಮಂಜುನಾಥ್ ಭಟ್ ಕಾರಕೋಡು, ನಾಗರಾಜ ಶೆಟ್ಟಿ ಕೊಂಡ್ಲುಕೊಪ್ಪ, ಸಿ.ಆರ್. ವೆಂಕಟಪ್ಪಗೌಡ ಗೋವಿನಹಳ್ಳಿ, ಎ.ಆರ್. ಅರುಣಾ, ಕನ್ನಂಗಿ ಶೇಷಾದ್ರಿ, ಸತೀಶ್ ಕುಮಾರ್ ಸಿಂಧುವಾಡಿ, ಸಂದೀಪ್ ಡಿ ಕುಡುಮಲ್ಲಿಗೆ, ಎಸ್.ಎನ್. ದಿನೇಶ್ ಶೇಡ್ಗಾರು, ಕೆ.ವಿ. ಸತ್ಯಾನಾರಾಯಣರಾವ್ ಕೂಳೂರು, ಶಂಕರನಾರಾಯಣ ಐತಾಳ್ ನಗರವಳ್ಳಿ, ಪಿ.ಎಂ. ಮನುದೇವ್ ದೇವಂಗಿ, ಎಂ.ಜಿ. ನವೀನ್ ಹೆಗಡೆ ಮೇಗರವಳ್ಳಿ, ಕೆ.ಎಂ. ಶಿವಪ್ಪ ಕರಡಿಕೋಡು, ಎಸ್.ಎನ್. ರವಿರಾಜ ಹೆಬ್ಬಾರ್ ಆಯ್ಕೆಯಾಗಿದ್ದಾರೆ.