ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದ ನಾಟಿವೈದ್ಯ
ಗ್ರಾ.ಪಂ. ಸದಸ್ಯ ಕುಂದಾ ರಾಘವೇಂದ್ರ ತಾಯಿ
ತೀರ್ಥಹಳ್ಳಿ ತಾಲ್ಲೂಕಿನ ನಂಟೂರು ಗ್ರಾಮದ ಕುಂದಾದ್ರಿ ವಾಸಿ ಇಂದ್ರಮ್ಮ ಅಣ್ಣನಾಯ್ಕ (95) ಶುಕ್ರವಾರ ಮಧ್ಯಾಹ್ನ 12-30ಕ್ಕೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಶನಿವಾರ 10.30ಕ್ಕೆ ಗ್ರಾಮದಲ್ಲಿ ನಡೆಯಲಿದೆ. ಇವರಿಗೆ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ಸದಸ್ಯ ಕುಂದಾ ರಾಘವೇಂದ್ರ ಸೇರಿದಂತೆ 3 ಗಂಡು, 6 ಜನ ಹೆಣ್ಣುಮಕ್ಕಳಿದ್ದಾರೆ.