ಕರವೇ ಮುಖಂಡ ಅಗಳಬೈಲು ನಾಗರಾಜ್ ತೋಟ
ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸಮೀಪದ ಅಗಳಬೈಲು ಗ್ರಾಮದಲ್ಲಿ ಕರವೇ ರಕ್ಷಣಾ ವೇದಿಕೆ ಮುಖಂಡ ಅಗಳಬೈಲು ನಾಗರಾಜ್ ಅವರ ತೋಟದಲ್ಲಿ ಸುಮಾರು 60 ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿವೆ.
ಗಾಳಿ ಮಳೆಯಿಂದಾಗಿ ಅಡಿಕೆ ತೋಟದಲ್ಲಿನ ಮರಗಳು ಸೇರಿದಂತೆ ಕಾಡು ಜಾತಿಯ ಮರಗಳು ಉರುಳಿ ಬಿದ್ದಿವೆ.