4 ಮಂದಿ ಸಾವು ಶಂಕೆ, ಮೂವರಿಗೆ ಗಂಭೀರ ಗಾಯ
ಹುಲಿಕಲ್ಲು ಘಾಟಿ
ದುರಸ್ಥಿ ಕಾಮಗಾರಿ ವೇಳೆ ವಾಲ್ ಕುಸಿತಗೊಂಡಿದ್ದು 4 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೂವರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
2025ರ ಮಳೆಗಾಲದ
ವೇಳ ಮೊದಲ ಘಾಟಿಯಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಿತ್ತು. ಘಾಟಿಯ ಮೇಲ್ಭಾಗದಲ್ಲಿ ತಡೆಗೋಡೆ ನಿರ್ಮಿಸಿ
ಘಾಟಿಯನ್ನು ಬಂದೋಬಸ್ತ್ ಮಾಡುವ ಕಾಮಗಾರಿ ಪ್ರಗತಿ ಹಂತದಲ್ಲಿತ್ತು. ದುರಸ್ಥಿ ಕಾಮಗಾರಿಯ ಸ್ಥಳದಲ್ಲಿ
7 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಕಾಮಗಾರಿಯ ಮೇಲುಸ್ತುವಾರಿ ಸೇರಿದಂತೆ ನಾಲ್ವರು
ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
